ಭಟ್ಟನ ಸಾವಿಗೆ ಕಣ್ಣೀರಿಟ್ಟ ಕಾಶ್ಮೀರಿ

ಭಟ್ಟನ ಸಾವಿಗೆ ಕಣ್ಣೀರಿಟ್ಟ ಕಾಶ್ಮೀರಿ ಮುಸ್ಲೀಮರು !! ಅಯ್ಯೋ ತಡೀರಿ ಸ್ವಲ್ಪ ಈ ಭಟ್ಟ  ಉಡುಪಿ ಕುಂದಾಪುರ ಭಟ್ಟ ಅಲ್ಲ,ಕಾಶ್ಮೀರಿ ಭಟ್ಟ . ಸಬ್ಜಾರ್ ಭಟ್ ಈತನ ಹಿಂದಿನವರು  ಬ್ರಾಹ್ಮಣರು ಪ್ರಸಿದ್ಧ ಪಂಡಿತ ಉತ್ಪಲದೇವ ಭಟ್ಟ  ವಂಶಸ್ಥರು.  ಚಂಡೀಗಡದಲ್ಲಿ ಇಂಜಿನಿಯರಿಂಗ್ ಓದುವಾಗ ತಾನು ಪ್ರೀತಿಸಿದ ಪಂಜಾಬಿ ಹುಡುಗಿ ಒಲಿಯಲಿಲ್ಲ ಅಂತ ಓದನ್ನು ಅರ್ಧಕ್ಕೇ ಬಿಟ್ಟು ಕಣಿವೆಗೆ ವಾಪಾಸ್ ಹೋದ . ಅಲ್ಲಿ ಅವನಿಗೆ ಪರಿಚಯವಾಗಿದ್ದು ಬುರ್ಹಾನ್ ವಾನಿ ಇವನು ಹಿಜ್ಬುಲ್ ಮುಜಾಹಿದ್‌ಗೆ ಸೇರಿದ  ಮತ್ತೊಬ್ಬ ಉಂಡಾಡಿ ಭಗ್ನಪ್ರೇಮಿ.
ಬುರ್ಹಾನ್ ವಾನಿ ಕೂಡಾ ಯಾವ ಮೊಗಲ ವಂಶಸ್ಥನಲ್ಲ... ಜಾತಿ ಭೇದದ ಅವಮಾನ ತಾಳದೆ ಇಸ್ಲಾಂ ಧರ್ಮ ಒಪ್ಪಿದ ದಲಿತನಲ್ಲ. ಇವನೂ ಕೂಡಾ ಪಂಡಿತರ ವಂಶದವನೇ. ರೂಪ ಭವಾನಿ ಎಂಬ ಕವಿತ್ರಿಯ ವಂಶದವನು.* ಈ ವಂಶದ ಮುಸ್ಲೀಮರಲ್ಲಿ ಭವಾನಿಯ ಭ ಕಿತ್ತು ಹಾಕುವ ಪರಿಪಾಠ ಇತೀಚೆಗೆ ಶುರುವಾಗಿದ್ದು ಎಲ್ಲಾ ವಾನಿ ಎಂದು ಬದಲಾಯಿಸಿಕೊಂಡಿದ್ದಾರೆ.*   ಇಬ್ಬರೂ ಬಹುಬೇಗ ಆಪ್ತರಾಗಿ ತಮ್ಮ ಪ್ರೇಮವನ್ನು ಒಬ್ಬರಲ್ಲೊಬ್ಬರು ಕಂಡುಕೊಂಡರು. ಇವರಿಬ್ಬರ ಸ್ನೇಹದಿಂದ ಕೋಪಗೊಂಡಿದ್ದ ಬುರ್ಹಾನ್ ವಾನಿಯ ಮಾಜಿ ಪ್ರಿಯತಮೆ ನಾಜಿಯಾ ಸಯೀದ್ ಸಂಚಿನಿಂದ ಆತ  ಸೈನ್ಯದ ಗುಂಡಿಗೆ ಸಿಕ್ಕು ಸತ್ತುಹೋದ. ಪ್ರಿಯ ಸ್ನೇಹಿತನ ಸಾವಿನಿಂದ ಕುದಿಯುತ್ತಿದ್ದ ಸಬ್ಜಾರ್ ಭಟ್ ಕಣಿವೆಯಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ. ಕೊನೆಗೂ ಶುಕ್ರವಾರ ಪುಲ್ವಾಮಾದಲ್ಲಿ ಸೈನ್ಯದ ದಾಳಿಗೆ ಸಿಕ್ಕು ಸತ್ತುಹೋದ. ಇಲ್ಲಿ ಒಬ್ಬ ಪ್ರಿಯಸ್ನೇಹಿತನನ್ನು ಕಳೆದುಕೊಂಡರೇನು.. ಪರಲೋಕದಲ್ಲಿ ೭೨ ಸುಂದರಿಯರು ಅವನಿಗಾಗಿ ಕಾಯುತ್ತಿದ್ದಾರೆ.
ಮೃತ ಉಗ್ರಗಾಮಿ ಕೌರೀ ಲಂಕಿಣಿ, ಬುರ್ಕಾ ದತ್, ಅರುಂದತಿ ನಾಯ್ ಎಂಬ ತಾಯಂದಿರನ್ನು ಅಗಲಿದ್ದಾನೆ.  ಇವನ ಹೆಣದ ಮೇಲೆ ನಮ್ಮದೊಂದು ಕಲ್ಲು...
Source: Facebook 

Comments

Popular posts from this blog

ತಪ್ಪುಗಳನ್ನು ತೋರಿಸಲು ಅನೇಕರು ಇದ್ದಾರೆ. ಆದರೆ ನಮ್ಮನ್ನು ಸರಿಪಡಿಸಲು ಯಾರೂ ಮನಸ್ಸು ಮಾಡುವದಿಲ್ಲ…!"

ಸಾವರ್ಕರ್ ಎಂಬ ಸ್ಪೂರ್ತಿ ಕಿಡಿಗೆ ಎದೆಗೂಡಲ್ಲಿ ಜಾಗವಿಡಿ!

ಈ ರಸ್ತೆಯಲ್ಲೆಲ್ಲೊ ಐವತ್ತು ರುಪಾಯಿಯನ್ನು ಕಳೆದುಕೊಂಡಿದ್ದೇನೆ